Monday, 5 October 2015

ಕರ್ನಾಟಕ 
                                             
ಜಗದ್ವಿಖ್ಯಾತ ಸುಪುರುಷರ ನಿರ್ಗವಿದು .
ಸಂಪದ್ಬರಿತ ಸರ್ವಕಾಲಿಕ ಅವಂಧ್ಯಪೃತ್ವಿಇದು.   ಸೌಹಾರ್ದತೆಯ  ಅನಂತ ಶ್ರೇಷ್ಠತೆಯಬೀಡಿದು.  ರಾಷ್ಟ್ರಸೈನ್ಯದ  ಕಡದಾಳುಗಳ   ಮೂಲವಿದು.
ಸಪ್ತಸ್ವರಗಳ   ಶಾಸ್ತ್ರೀಯತೆಯ ನೆಲೆಇದು .      
ದೈವಿಕ    ಶಕ್ತಿದೇವತೆಗಳ   ಪುಣ್ಯಸ್ತಳವಿದು.
ಅಷ್ಟಜ್ಞಾನಿಗಳು  ಸಾಹಿತ್ಯ  ಭಂಡಾರವಿದು.
ಎಲ್ಲಿನಂತೆ    ತಪನುದಯ   ಪೂರ್ವದಿ.          
ಎಲ್ಲರ ಮನದಲಿ  ಅರಳಿದೆ  ಜಗಜ್ಯೋತಿ .
ಇದುವೆ   ನಾಡಿದು  ಕವಿರಾಜಮಾರ್ಗ.  
ಪ್ರಸಿದ್ಧಿ   ಪರಿಪೂರ್ಣ   ಕರ್ನಾಟಕ .
                       
                        ಚಾರುಶ್ರೀ ಕೆ ಎಸ್

No comments:

Post a Comment