ಕರ್ನಾಟಕ
ಜಗದ್ವಿಖ್ಯಾತ ಸುಪುರುಷರ ನಿರ್ಗವಿದು .
ಸಂಪದ್ಬರಿತ ಸರ್ವಕಾಲಿಕ ಅವಂಧ್ಯಪೃತ್ವಿಇದು. ಸೌಹಾರ್ದತೆಯ ಅನಂತ ಶ್ರೇಷ್ಠತೆಯಬೀಡಿದು. ರಾಷ್ಟ್ರಸೈನ್ಯದ ಕಡದಾಳುಗಳ ಮೂಲವಿದು.
ಸಪ್ತಸ್ವರಗಳ ಶಾಸ್ತ್ರೀಯತೆಯ ನೆಲೆಇದು .
ದೈವಿಕ ಶಕ್ತಿದೇವತೆಗಳ ಪುಣ್ಯಸ್ತಳವಿದು.
ಅಷ್ಟಜ್ಞಾನಿಗಳು ಸಾಹಿತ್ಯ ಭಂಡಾರವಿದು.
ಎಲ್ಲಿನಂತೆ ತಪನುದಯ ಪೂರ್ವದಿ.
ಎಲ್ಲರ ಮನದಲಿ ಅರಳಿದೆ ಜಗಜ್ಯೋತಿ .
ಇದುವೆ ನಾಡಿದು ಕವಿರಾಜಮಾರ್ಗ.
ಪ್ರಸಿದ್ಧಿ ಪರಿಪೂರ್ಣ ಕರ್ನಾಟಕ .
ಸಂಪದ್ಬರಿತ ಸರ್ವಕಾಲಿಕ ಅವಂಧ್ಯಪೃತ್ವಿಇದು. ಸೌಹಾರ್ದತೆಯ ಅನಂತ ಶ್ರೇಷ್ಠತೆಯಬೀಡಿದು. ರಾಷ್ಟ್ರಸೈನ್ಯದ ಕಡದಾಳುಗಳ ಮೂಲವಿದು.
ಸಪ್ತಸ್ವರಗಳ ಶಾಸ್ತ್ರೀಯತೆಯ ನೆಲೆಇದು .
ದೈವಿಕ ಶಕ್ತಿದೇವತೆಗಳ ಪುಣ್ಯಸ್ತಳವಿದು.
ಅಷ್ಟಜ್ಞಾನಿಗಳು ಸಾಹಿತ್ಯ ಭಂಡಾರವಿದು.
ಎಲ್ಲಿನಂತೆ ತಪನುದಯ ಪೂರ್ವದಿ.
ಎಲ್ಲರ ಮನದಲಿ ಅರಳಿದೆ ಜಗಜ್ಯೋತಿ .
ಇದುವೆ ನಾಡಿದು ಕವಿರಾಜಮಾರ್ಗ.
ಪ್ರಸಿದ್ಧಿ ಪರಿಪೂರ್ಣ ಕರ್ನಾಟಕ .
ಚಾರುಶ್ರೀ ಕೆ ಎಸ್
No comments:
Post a Comment